vishwapata.blogspot.com
ವಿಶ್ವಪಥ: ರನ್ನ ಹುಟ್ಟಿದೂರಿನ ದೇವದಾಸಿ ಸಂತೆವ್ವ ತೆಳಗೇರಿ ಮಾತುಗಳು
http://vishwapata.blogspot.com/2012/03/blog-post_2269.html
Wednesday, 7 March 2012. ರನ್ನ ಹುಟ್ಟಿದೂರಿನ ದೇವದಾಸಿ ಸಂತೆವ್ವ ತೆಳಗೇರಿ ಮಾತುಗಳು. ಒಬ್ಬ ದ್ಯಾವರೂ ಹುಟ್ಟಿಲ್ಲವಾ ಭೂಮ್ತಾಯ ಹೊಟ್ಯಾಗ? ದೇವದಾಸಿ. ಸಂತೆವ್ವ ತೆಳಗೇರಿ. ಮಾತುಗಳು.". ಮೈಯಾಗ ಖಂಡ ಇರೋತನ ಚಲೋ, ಆಮ್ಯಾಲಿನ ನಮ್ಮ ಪಾಡು ನಾಯಿಬಾಳು ಆಗಿ ಕುಂತೇತಿ. ಕೆಂಡಸಂಪಿಗೆಯಲ್ಲಿ ಈ ಲೇಖನ ಓದಲೂ ಪ್ರತಿಕ್ರಿಯೆ ಗಮನಿಸಲೂ ಇಲ್ಲಿ ಕ್ಲಿಕ್ಕಿಸಿ. ರವಿ ಮುರ್ನಾಡು. 8 March 2012 at 12:46. This comment has been removed by the author. ರವಿ ಮುರ್ನಾಡು. 8 March 2012 at 12:51. ಮಾನ್ಯ ದಯಾನಂದರು ಸಕಾಲಿಕ ಲೇಖನವನ್ನು ಇಲ್ಲಿ...8 March 2012 at 17:45. Subscribe to: Post Comments (Atom).
vishwapata.blogspot.com
ವಿಶ್ವಪಥ: ಹಸಿವು, ಪುಡಿಗಾಸು ಸಂಬಳದ ನಡುವೆ.
http://vishwapata.blogspot.com/2012/04/blog-post_8497.html
Monday, 16 April 2012. ಹಸಿವು, ಪುಡಿಗಾಸು ಸಂಬಳದ ನಡುವೆ. ಗುಂಡಿಯೊಳಗಿಳಿದು ಮಲ ಬಳಿಯುವಂತಹ ಕೆಲಸ ಇವರಿಗೇಕೆ? ಮಲ ಬಳಿಯುವುದನ್ನು ದಲಿತರೇ ಬಹಿಷ್ಕರಿಸಿ ಪ್ರಧಾನ ವಾಹಿನಿಯೊಳಗೆ ಬೆರೆಯಲು ಸಾಧ್ಯವಾಗುವುದಿಲ್ಲವೇ? ಈ ಮಲಹೊರುವ ಪದ್ಧತಿಯ ಅಸ್ತಿತ್ವಕ್ಕೂ ಮೇಲೆ ಉಲ್ಲೇಖಿಸಿದ ಎರಡು ವರ್ಗಕ್ಕೂ ನೇರಾನೇರ ಸಂಬಂಧಗಳಿವೆ. ಎನ್ನುತ್ತಾರೆ ಜಲಮಂಡಲಿಯ ಒಳಚರಂಡಿ ಕಾರ್ಮಿಕರೊಬ್ಬರು. Subscribe to: Post Comments (Atom). ರಸ್ತೆ ನಕ್ಷತ್ರ. View my complete profile. ಚಿತ್ರ ವಿಮರ್ಶೆ. ಇನ್ ಟು ದಿ ವೈಲ್ಡ್. ಹಸಿವು, ಪುಡಿಗಾಸು ಸಂಬಳದ ನಡುವೆ. ದಿ ಟ್ರೂಮನ್ ಶೋ. ನಾಟ್ ಒನ್ ಲೆಸ್. ಹಿಂದೆ ಕೆಂ...ಚೌಕದ ಕಾಗದ...ಮೇಟ...
vishwapata.blogspot.com
ವಿಶ್ವಪಥ: February 2012
http://vishwapata.blogspot.com/2012_02_01_archive.html
Saturday, 25 February 2012. ಒಂಟಿ ಕಣ್ಣ ದೇವರು ಮೈಯರಳದ ಬಾಲೆಯು. ಲೆಕ್ಕಕ್ಕಿಲ್ಲದಷ್ಟು ಮೆಟ್ಟಿಲು ಹಾಸಿಕೊಂಡು ನಭಕ್ಕೆ ಹತ್ತಿರ ಕುಳಿತವನಿಗೆ. ಗುಂಡಾರವೂ ಗುಡಿಯೂ ಬೀದಿಯೇ ಆದವರ ಸೊಲ್ಲು ಇನ್ನೂ ತಲುಪಿಲ್ಲ. ಗೋಡೆಗಳ ಬರೆದವರಾರೋ ಬೀದಿಗೂ ನಭಕ್ಕೂ ನಡುವೆ. ಈ ಕಡೆಯ ಸೊಲ್ಲು ಅತ್ತ ತಲುಪದೆ, ಆ ಕಡೆಯ ಹೇವರಿಕೆ ಇತ್ತ ತಲುಪದೆ. ಗೋಡೆ ಮಾತ್ರ ಪರಮಸತ್ಯವಾದದ್ದು ವರ್ತಮಾನದ ದುರಂತವು. ಕೊತಕೊತನೆ ಕುದಿಯುವ ಮಡಕೆಯ ಗಂಜಿಗೆ ಬಂಡವಾಳ ಹಾಕಿದ್ದಾನೆ,. ಗಾಳಿಗೂ ಪಟಕ್ಕೂ ಒಂದೇ ದಾರ ಬಿಗಿದವನ ಭುಜದ ತುಂಬ. ದೂರವಿದ್ದ ಮೂರು ಮೋಡಗಳನ್ನು ಕಾಲಿಂದಲೇ ಎಳ...ಗುಂಪಿನವನ ಕೊರಳಿಗೆ ಜೋತು...ಟಿ.ಕೆ. ದಯಾನಂದ. Labels: ಕವಿತೆ. ಒಂದು...
vishwapata.blogspot.com
ವಿಶ್ವಪಥ: ಬೋಧಿಲೇರನ ಗಳಾಸು ಮತ್ತು ಕುಲುಮೆಯೊಂದರ ಸ್ವಗತ "
http://vishwapata.blogspot.com/2012/09/blog-post_6497.html
Tuesday, 25 September 2012. ಬೋಧಿಲೇರನ ಗಳಾಸು ಮತ್ತು ಕುಲುಮೆಯೊಂದರ ಸ್ವಗತ ". ಯಾವ ಆವಾಹನೆಗೂ ತಲೆಕೊಡದ ಗವ್ವೆನ್ನುವ ಬೆಳಕಿಗೂ ಅಸು ತೊರೆವ ಆಸೆ,. ಇನ್ನೆಷ್ಟೊತ್ತು ಉರಿಯುವುದು ಧಿವಿಧಿವಿಯೆಂದು, ಯಾರಿಗೂ ಬೇಡದ ಬೆಳಕದು. ಆರಿಸುವರೂ ಇಲ್ಲದ, ಆತ್ಮವಷ್ಟೇ ಚಲಿಸುವ ಒಣಗಿದ ನೆಲದಲ್ಲಿ ಪರದೇಸಿ ಬೆಳಕು. ಯಾರೋ ಬರುವವರಿದ್ದಾರೆ, ಗಾಳಿಬೀಸುವ ಸದ್ದಿಗೂ ಕಾಯುವ ತೆವಲು ಅಂಟುತ್ತದೆ,. ಒಳಗಿನ ಕೆಂಪುದ್ರವದೊಳಗೆ ಇಷ್ಟಾದರೂ ಬೆರೆಯಬಾರದೇ ಎಲ್ಲವನ್ನೂ ಬೆಳೆವ ಮಣ್ಣು. ಕಟ್ಟಿದ ಉಂಡೆ. ತಿದಿಯೊತ್ತುವನೂ ಮಂಡಿಮೇಲೆ ನೊಸಲಿಟ್ಟು ಹņ...ಬೋಧಿಲೇರನ ಮಧ್ಯದ ಗಳಾಸಿನ ಎದೆಯೂ ಒಡ...Labels: ಕವಿತೆ. ನನ್ನ ಬರಹಗಳ ಮೊದಲ ಪ&...ಇರು...
sihibaraha.blogspot.com
ಹೆಜ್ಜೆಗಳು
http://sihibaraha.blogspot.com/2012/04/blog-post.html
Saturday, 21 April 2012. ಸಿಹಿ ಕನಸು. ನಿನ್ನ ಹೃದಯ ನಾ ಹೊಕ್ಕಾಗ. ಸಿಹಿ ಕನಸೊಂದು ಸ್ವಾಗತಿಸಿತ್ತು. ಒಡಲೊಳಗಿನ ಪ್ರಪಂಚ ಪರಿಚಯಿಸಿತ್ತು. ಆದರಿಸಿ, ಸತ್ಕರಿಸಿತ್ತು. ನೀನು ನನ್ನವಳಾದಾಗ. ನಮ್ಮಿಬ್ಬರನ್ನು ಪ್ರೇಮಿಸಿತ್ತು. ನಿನ್ನ ಪ್ರೀತಿ ಅನುರಾಗದ ಸಂದೇಶ. ನನ್ನೋಡಲಿಗೆ ರವಾನಿಸಿತ್ತು. ನಾ ಅತ್ತಾಗ, ಕಣ್ಣಿರಿತ್ತಾಗ. ಸಂತೈಸಿ ರಮಿಸಿತ್ತು. ನಿನ್ನ ಬರುವಿಗಾಗಿ ಕಾದಾಗ. ತಾಳ್ಮೆ ತುಂಬಿತ್ತು. ನಮ್ಮ ಪ್ರೀತಿ ಅಂಕುರಿಸುವಾಗಲೇ. ಸಿಹಿ ಕನಸು ಸತ್ತಿತ್ತು. ನಿನ್ನ ಕಳೆದು ನಾ ಬೆಂಡಾಗ. ಕನಸಿತ್ತು ಎಂಬುದೊಂದೇ ಉಳಿದಿತ್ತು. ವಿಘ್ನೇಶ್ ಹೊಳ್ಳ ತೆಕ್ಕಾರು. DEW DROP (ಮಂಜಿನ ಹನಿ). 22 April 2012 at 00:48.
sihibaraha.blogspot.com
ಹೆಜ್ಜೆಗಳು: April 2012
http://sihibaraha.blogspot.com/2012_04_01_archive.html
Saturday, 21 April 2012. ಸಿಹಿ ಕನಸು. ನಿನ್ನ ಹೃದಯ ನಾ ಹೊಕ್ಕಾಗ. ಸಿಹಿ ಕನಸೊಂದು ಸ್ವಾಗತಿಸಿತ್ತು. ಒಡಲೊಳಗಿನ ಪ್ರಪಂಚ ಪರಿಚಯಿಸಿತ್ತು. ಆದರಿಸಿ, ಸತ್ಕರಿಸಿತ್ತು. ನೀನು ನನ್ನವಳಾದಾಗ. ನಮ್ಮಿಬ್ಬರನ್ನು ಪ್ರೇಮಿಸಿತ್ತು. ನಿನ್ನ ಪ್ರೀತಿ ಅನುರಾಗದ ಸಂದೇಶ. ನನ್ನೋಡಲಿಗೆ ರವಾನಿಸಿತ್ತು. ನಾ ಅತ್ತಾಗ, ಕಣ್ಣಿರಿತ್ತಾಗ. ಸಂತೈಸಿ ರಮಿಸಿತ್ತು. ನಿನ್ನ ಬರುವಿಗಾಗಿ ಕಾದಾಗ. ತಾಳ್ಮೆ ತುಂಬಿತ್ತು. ನಮ್ಮ ಪ್ರೀತಿ ಅಂಕುರಿಸುವಾಗಲೇ. ಸಿಹಿ ಕನಸು ಸತ್ತಿತ್ತು. ನಿನ್ನ ಕಳೆದು ನಾ ಬೆಂಡಾಗ. ಕನಸಿತ್ತು ಎಂಬುದೊಂದೇ ಉಳಿದಿತ್ತು. ವಿಘ್ನೇಶ್ ಹೊಳ್ಳ ತೆಕ್ಕಾರು. Subscribe to: Posts (Atom). ಒಳಗೇನಿದೆ? ಪ್ರತಿವಾದ.
sihibaraha.blogspot.com
ಹೆಜ್ಜೆಗಳು: March 2012
http://sihibaraha.blogspot.com/2012_03_01_archive.html
Saturday, 24 March 2012. ಮಾಯಾಲೋಕದಲ್ಲಿ ಹುಡುಕಾಟ. ಸಿಹಿ ಕನಸೊಂದು ಬಿತ್ತು ರಾತ್ರಿಯಲಿ. ಬೆಳಗಾಗುವುದರಲ್ಲಿ ಮಾಯಾ. ಬಡಬಡಿಸಿ ಎದ್ದು ತಡಕಾಡಿದೆ. ಮನದ ಬಾಗಿಲ ಒಡೆದು. ಸತ್ತಿತ್ತು ಆ ಕನಸು. ತನ್ನ ಉದರಕ್ಕೆ ತಾನೇ ಚೂರಿ ಇರಿದು. ಕತ್ತಲಲ್ಲೊಂದು ಬೆಳಕು ಇತ್ತು. ಬೆಳಗಾಗುವುದರಲ್ಲಿ ಕತ್ತಲೇ ಮಾಯಾ. ಹುಡುಕಿ ಹೊರಟವನಿಗೆ. ಸಿಗದು ಕತ್ತಲು ಬೆವರೋರೆಸಿಕೊಂಡರೂ. ಕೊನೆಗೂ ಸಿಕ್ಕಿತು ಆ ಅಗಾಧ ಕತ್ತಲು. ಆದರೆ ಬೆಳಕೇ ಮಾಯಾ. ಪ್ರೀತಿ ಎಳೆಯೊಂದಿತ್ತು ಹೃದಯದಲಿ. ಕಳೆದು ಬಿಟ್ಟೆ ಅನ್ಯಾಯವಾಗಿ. ಗುಡಿಸಿ ಕಸ ಕಣದಲ್ಲೂ ಹುಡುಕಿದೆ. ನನ್ನೀ ಹೃದಯದಂಗಳದಿ. ಜೀವವಿರದ ಹೆಣವಾಗಿ. ಮೌನ ಪಡೆದುಕೊಂಡೆ. ಬೀದರ್ ಮಾಯೆ. ವಿಮರ್ಶೆ. ಕಟ್ಟŇ...
sihibaraha.blogspot.com
ಹೆಜ್ಜೆಗಳು: December 2011
http://sihibaraha.blogspot.com/2011_12_01_archive.html
Wednesday, 28 December 2011. ಕಡಿಮೆ ಧಾರ್ಮಿಕತೆ ನಮ್ಮನ್ನು ಅಧರ್ಮಿಯಾನ್ನಾಗಿಸುವುದೇ? ಹಾಗಾದರೆ ನಮ್ಮಲ್ಲಿ ಕಡಿಮೆಯಾಗುತ್ತಿರುವ ಧಾರ್ಮಿಕತೆ ನಮ್ಮನ್ನು ಅಧರ್ಮಿಯರನ್ನಾಗಿಸುತ್ತದೆಯೇ? ವಿಘ್ನೇಶ್ ತೆಕ್ಕಾರು. Labels: ಲೇಖನಗಳು. Subscribe to: Posts (Atom). ಒಳಗೇನಿದೆ? ಹನಿಕಥೆಗಳು. ಪ್ರತಿವಾದ. ವಿಮರ್ಶೆ. There was an error in this gadget. There was an error in this gadget. ಕಡಿಮೆ ಧಾರ್ಮಿಕತೆ ನಮ್ಮನ್ನು ಅಧರ್ಮಿಯಾನ್ನಾಗಿಸುವುದೇ? ನನ್ನ ಬಗ್ಗೆ ಒಂದಷ್ಟು. ಶಿರ್ವ, ಉಡುಪಿ, ಕರ್ನಾಟಕ, India. View my complete profile. ಇತರ ಬ್ಲಾಗ್ ಗಳು. ಗುಜರಿ ಅಂಗಡಿ. ಲೇಖನಾನುಭವ.
sihibaraha.blogspot.com
ಹೆಜ್ಜೆಗಳು: ಹೂವೊಂದು ನಗುವಂತಿದೆ
http://sihibaraha.blogspot.com/2012/01/blog-post.html
Sunday, 1 January 2012. ಹೂವೊಂದು ನಗುವಂತಿದೆ. ಹೂವೊಂದು ನಗುವಂತಿದೆ. ಮುಗಿಲ ರವಿಕಿರಣವ ನೋಡಿ. ಗಿಡವೊಂದು ಅಳುವಂತಿದೆ. ಬುಡಕ್ಕೆ ಹತ್ತಿರುವ ಹುಳುವ ನೋಡಿ. ತಾಯೊಂದು ಕಣ್ಣೀರಿಡುವಂತಿದೆ. ಇಹವ ತೊರೆದ ಮಗುವ ನೆನೆದು. ಕೂಸೊಂದು ಕುಣಿವಂತಿದೆ. ಅಮ್ಮನಪ್ಪುಗೆಯ ಬಿಸಿಯನ್ನು ನೆನೆದು. ನದಿಯೊಂದು ಮಾರ್ದನಿಸುವಂತಿದೆ. ಅಗಾಧ ಕಡಲಲ್ಲಿ ಲೀನವಾಗುವ ಕುರಿತು. ಕಡಲೊಂದು ಮೊರೆವಂತಿದೆ. ನನ್ನೊಳಗೆ ಸತ್ತ ನದಿಗಳ ಕುರಿತು. ದನವೊಂದು ಗೊಗರೆವಂತಿದೆ. ಹಾಲ ಹಿಂಡುವ ಮಾನವನ ತಿವಿದು. ಕರುವೊಂದು ಜಿಗಿವಂತಿದೆ. ಕೆಚ್ಚಲು ಹಾಲ ಸಿಹಿ ನೆನೆದು. ಬದುಕೊಂದು ಗಹಗಹಿಸುವಂತಿದೆ. ಕಳೆದು ಅಳುವವರ ನೋಡಿ. 2 January 2012 at 01:35.
vishwapata.blogspot.com
ವಿಶ್ವಪಥ: "ರಾಹಿತ್ಯದ ಒಳಗೂ ಚಿತ್ರ ಬರೆಯುವ ಇವಳು.."
http://vishwapata.blogspot.com/2012/09/blog-post_25.html
Tuesday, 25 September 2012. ರಾಹಿತ್ಯದ ಒಳಗೂ ಚಿತ್ರ ಬರೆಯುವ ಇವಳು.". ಯಾವ ಪಕಳೆಗಳ ಕೆನ್ನೆಯ ಮೇಲಿರುತ್ತವೋ ಅಂಥ ಬಣ್ಣಗಳು,. ಒಂದೊಂದನ್ನೇ ಮುದ್ದಿನಿಂದ ಆಯ್ದು ಆಯ್ದು ತರುತ್ತಾಳೆ,. ಇವಳಿಗೆ ಮಾತ್ರ ಗೊತ್ತು ಚಿತ್ರದ ಬಣ್ಣ ಆಯ್ದುಕೊಳ್ಳು ಕಲೆ,. ನಿಂತೆರಡು ಕಾಲುಗಳ ಕೆಳಗೆ ಬೇರುಗಳಿದರೂ ಇವಳ ಚಿತ್ರವೇಕೋ. ಇನ್ನೂ ಮುಗಿಯುತ್ತಿಲ್ಲ. ಒಟ್ಟು ಬದುಕೇ ಹಾಳೆಯಂತೆ ಹರಡಿಕೊಂಡ ಪರಿಭಾವದೊಳಗೆ. ಇವೆರಡು ಗೆರೆಗಳು, ಅವೆರಡು ಬಣ್ಣ, ಬೀಸುವ ಬ್ರಶ್ಶಿನ ಚಲನೆಗೆ,. ಯಾವ ಅಂಕೆಯೂ ಇಲ್ಲ, ನೋಡುತ್ತ ಕುಳಿತವನ ನೆತ್ತಿಯ ಮೇಲೂ. ಚಿತ್ರಮುಗಿಸಿ ಕುಳಿತವಳ ನಡುನೊಸಲ ಗರ್ಭದ...ಗೆರೆಗಳು ಜನಿಸಿ ಅಷ್ಟ...ಬರೆದಿಟ್ಟ ಚņ...ಪಾದಕŇ...
SOCIAL ENGAGEMENT