vishwapata.blogspot.com
ವಿಶ್ವಪಥ: September 2012
http://vishwapata.blogspot.com/2012_09_01_archive.html
Tuesday, 25 September 2012. ಬೋಧಿಲೇರನ ಗಳಾಸು ಮತ್ತು ಕುಲುಮೆಯೊಂದರ ಸ್ವಗತ ". ಯಾವ ಆವಾಹನೆಗೂ ತಲೆಕೊಡದ ಗವ್ವೆನ್ನುವ ಬೆಳಕಿಗೂ ಅಸು ತೊರೆವ ಆಸೆ,. ಇನ್ನೆಷ್ಟೊತ್ತು ಉರಿಯುವುದು ಧಿವಿಧಿವಿಯೆಂದು, ಯಾರಿಗೂ ಬೇಡದ ಬೆಳಕದು. ಆರಿಸುವರೂ ಇಲ್ಲದ, ಆತ್ಮವಷ್ಟೇ ಚಲಿಸುವ ಒಣಗಿದ ನೆಲದಲ್ಲಿ ಪರದೇಸಿ ಬೆಳಕು. ಯಾರೋ ಬರುವವರಿದ್ದಾರೆ, ಗಾಳಿಬೀಸುವ ಸದ್ದಿಗೂ ಕಾಯುವ ತೆವಲು ಅಂಟುತ್ತದೆ,. ಒಳಗಿನ ಕೆಂಪುದ್ರವದೊಳಗೆ ಇಷ್ಟಾದರೂ ಬೆರೆಯಬಾರದೇ ಎಲ್ಲವನ್ನೂ ಬೆಳೆವ ಮಣ್ಣು. ಕಟ್ಟಿದ ಉಂಡೆ. ತಿದಿಯೊತ್ತುವನೂ ಮಂಡಿಮೇಲೆ ನೊಸಲಿಟ್ಟು ಹņ...ಬೋಧಿಲೇರನ ಮಧ್ಯದ ಗಳಾಸಿನ ಎದೆಯೂ ಒಡ...Labels: ಕವಿತೆ. ಒಂದೊಂದನŇ...ಇವಳಿಗ ...
vishwapata.blogspot.com
ವಿಶ್ವಪಥ: ರನ್ನ ಹುಟ್ಟಿದೂರಿನ ದೇವದಾಸಿ ಸಂತೆವ್ವ ತೆಳಗೇರಿ ಮಾತುಗಳು
http://vishwapata.blogspot.com/2012/03/blog-post_2269.html
Wednesday, 7 March 2012. ರನ್ನ ಹುಟ್ಟಿದೂರಿನ ದೇವದಾಸಿ ಸಂತೆವ್ವ ತೆಳಗೇರಿ ಮಾತುಗಳು. ಒಬ್ಬ ದ್ಯಾವರೂ ಹುಟ್ಟಿಲ್ಲವಾ ಭೂಮ್ತಾಯ ಹೊಟ್ಯಾಗ? ದೇವದಾಸಿ. ಸಂತೆವ್ವ ತೆಳಗೇರಿ. ಮಾತುಗಳು.". ಮೈಯಾಗ ಖಂಡ ಇರೋತನ ಚಲೋ, ಆಮ್ಯಾಲಿನ ನಮ್ಮ ಪಾಡು ನಾಯಿಬಾಳು ಆಗಿ ಕುಂತೇತಿ. ಕೆಂಡಸಂಪಿಗೆಯಲ್ಲಿ ಈ ಲೇಖನ ಓದಲೂ ಪ್ರತಿಕ್ರಿಯೆ ಗಮನಿಸಲೂ ಇಲ್ಲಿ ಕ್ಲಿಕ್ಕಿಸಿ. ರವಿ ಮುರ್ನಾಡು. 8 March 2012 at 12:46. This comment has been removed by the author. ರವಿ ಮುರ್ನಾಡು. 8 March 2012 at 12:51. ಮಾನ್ಯ ದಯಾನಂದರು ಸಕಾಲಿಕ ಲೇಖನವನ್ನು ಇಲ್ಲಿ...8 March 2012 at 17:45. Subscribe to: Post Comments (Atom).
mounakanive.blogspot.com
Mouna kanive: May 2015
http://mounakanive.blogspot.com/2015_05_01_archive.html
Tuesday, May 26, 2015. ಕೆರೆಯ ಕರೆಗೆ ಕಿವಿಗೊಡುವವರಿಲ್ಲ! ನೈನಿತಾಲ್. ಭಾರತದ ಯಾವ ಹಳ್ಳಿಗೆ ಹೋದರೂ ಅಲ್ಲಿ ಕನಿಷ್ಠ ಐದಾರು ಕೆರೆಗಳಿರುತ್ತಿದ್ದವು. ನಮ್ಮ ಕರ್ನಾಟಕದಲ್ಲಿಯೇ. 38,608 ಸಣ್ಣ ನೀರಾವರಿ ಕೆರೆಗಳಿವೆ. ಕೆರೆಗಳು ಗ್ರಾಮಗಳ ಅವಿಭಾಜ್ಯ ಅಂಗ. ಇದರ ಉಸ್ತುವಾರಿಯನ್ನು ಸ್ಥಳೀಯ ಮುಖಂಡರೇ ನೋಡಿಕೊಳ್ಳುತ್ತಿದ್ದರು. ಬೀಮ್ ತಾಲ್[ ಉತ್ತರಾಖಂಡ್]. ಈಗ ಸಧ್ಯಕ್ಕೆ ಬೆಂಗಳೂರನ್ನೇ ಉದಾಹರಣೆಯನ್ನಾಗಿ ತೆಗೆದುಕೊಂಡರೆ ಇಲ್ಲಿ ಒಟ್ಟು. ತೀರ ಇತ್ತೀಚೆನವರೆಗೂ ಇಲ್ಲಿ. ಅಲಸೂರು ಕೆರೆಯ ಹೂಳು ತೆಗೆಸುವ ನೆಪದಲ್ಲಿ ಪೂರ್ಣ ನೀ...ವೈಶಂಪಾಯನ ಸರೋವರ[ಕುರುಕ್ಷೇತ್ರ]. ನಾಗರಿಕತೆ ಹುಟ್ಟಿಕೊ...ಸುಮಾರು. ಕೆರೆಕಟ್...ಅಂದರŇ...
myword2world.blogspot.com
ಗುಬ್ಬಿ ಗೂಡು: October 2012
http://myword2world.blogspot.com/2012_10_01_archive.html
ಗುಬ್ಬಿ ಗೂಡು. ಚಿ(ವಿ)ಲಿ ಪಿ(ವಿ)ಲಿ ಅನುತಿದೆ! Monday, October 15, 2012. ದೆಹಲಿಗೂ ಹರಿಯಲಿ ಕಾವೇರಿ ಇಲ್ಲದೇ ಹೋದರೆ ಸೋಲುವಿರಿ. ಒಂದು ವೇಳೆ ರಾಜ್ಯದ ಸಂಸದರೆಲ್ಲ ಒಟ್ಟಾಗಿ ಇಂತಹ ಪ್ರತಿಭಟನೆ ನಡೆಸುತ್ತಿದ್ದಾರೆ ಅದು ಸೃಷ್ಟಿಸುತ್ತಿದ್ದ ಒತ್ತಡ ಅಪರಿಮಿತವಾಗಿರುತ್ತಿತ್ತು. ಇದ್ದರೂ ಅವರಿಗೆ ಮುಂದಿನ ಚುನಾವಣೆಯ ಸಮೀಪ ದೃಷ್ಟಿಯನ್ನು ಮೀರಿ ನಡೆಯುವ ಬದ್ಧತೆ ಇರುವುದು ಕಷ್ಟ. Links to this post. Subscribe to: Posts (Atom). ಒಡನಾಡಿಗಳು. ಸಾಹಿತ್ಯ ಸಮ್ಮೇಳನದ ಚಿತ್ರಣಗಳು. ವಿಶ್ವನಾಥ, ಬಾಯಿ ಬಿಟ್ಟರೆ ಗಬ್ಬುನಾಥ. ವಿರಾಟ್. ಏಕರೂಪ ನಾಗರಿಕ ಸಂಹಿತೆಯನ್ನು ದ&...ನನಗೆ ಈಗಲೇ ಗೊತ್ತಾ...ನೋಟ್ ಗಳ ಬ...Sl No ನ&#...
mounakanive.blogspot.com
Mouna kanive: February 2014
http://mounakanive.blogspot.com/2014_02_01_archive.html
Wednesday, February 26, 2014. ಕಣ್ಣೀರಲ್ಲಿ ಕಲ್ಮಶವನ್ನು ಕಾಣಲಾರೆ. ಇದ್ದರೂ ಇರಬಹುದೆನೋ! ಅದನ್ನು ನಾನೇ ನನ್ನೊಳಗಿಳಿದು ವಿಶ್ಲೇಷಿಕೊಳ್ಳಬೇಕು. Monday, February 24, 2014. ಸೆಲೆಬ್ರಿಟಿಗಳ ಖಾಸಗಿ ಮತ್ತು ಸಾರ್ವಜನಿಕ ಬದುಕು. ಅಕಸ್ಮತ್ತಾಗಿ ಕಣ್ಣಿಗೆ ಬಿದ್ದ ಹಳೆಯ ಬರಹ]. ಹರಿಶ್ಚಂದ್ರ ಕಾವ್ಯವನ್ನು ಬರೆದ ರಾಘವಾಂಕ ನಿಜ ಜೀವನದಲ್ಲಿ ಸತ್ಯವಂತನಾಗಿದ್ದನೆ? ಗೊತ್ತಿಲ್ಲ. ಹೆಚ್ಚೇಕೆ ನಮ್ಮ ಸುತ್ತಮುತ್ತಲಿನ ಅನೇಕ ಬರಹಗಾರರು ಇಬ್ಬರು ಹೆಂಡಿರ ಗಂಡರು ಇನ್ನು ಕ&...171; Older Posts. Subscribe to: Posts (Atom). ಒಲವಾಗ್ನಿ. ಕಾದಂಬರಿ. ಚಲಿತಚಿತ್ತ. ಪ್ರವಾಸ-ಚಾರಣ. View my complete profile. ರಿಯಲ ...
mahantesh-bec1.blogspot.com
ಹಂಗ ಸುಮ್ನ್...: October 2010
http://mahantesh-bec1.blogspot.com/2010_10_01_archive.html
ಹಂಗ ಸುಮ್ನ್. Tuesday, October 26, 2010. ಬಸವೇಶ್ವರ ಇಂಜನಿಯರಿಂಗ್ ಕಾಲೇಜು'ಗಳು'. ಈ ಎಲ್ಲಾ ಈಗಲೂ ನೆನಪಿಸಿಕೊಂಡರೆ ಮುಖದಲ್ಲಿ ಬರುವ ಮoದಹಾಸಗಳು, ನಗುಗಳು ,ನಮ್ಮ ಜೀವನ ಸಂತಸದ ಕ್ಷಣಗಳು. ನೀವೆoತೀರಾ? ಇಂತಿ ನಿಮ್ಮ ಪ್ರೀತಿಯ,. ಪ್ರೇರಣೆ : ಪಂಚರಂಗಿ ಸಿನಿಮಾದ "ಗಳು" ಡೈಲಾಗಗಳು. Subscribe to: Posts (Atom). ಬಸವೇಶ್ವರ ಇಂಜನಿಯರಿಂಗ್ ಕಾಲೇಜುಗಳು. ತ್ರಿವೇಣಿಯವರ ‘ಮೊದಲ ಹೆಜ್ಜೆ’. ಸಾನ್ವಿ ಜೊತೆಯಲಿ.(Together with Saanvi). ಬೊಗಳೆ - ರಗಳೆ ಅನ್ವೇಷಿ ಕನ್ನಡ ಬ್ಲಾಗ್ Anveshi's Kannada Blog Bogale Ragale. Awesome Inc. template. Powered by Blogger.
mahantesh-bec1.blogspot.com
ಹಂಗ ಸುಮ್ನ್...: April 2007
http://mahantesh-bec1.blogspot.com/2007_04_01_archive.html
ಹಂಗ ಸುಮ್ನ್. Sunday, April 29, 2007. ಚಪ್ಪಲಿಯ ಪ್ರಹಸನ. ಎಲ್ಲಯ್ಯಾ ನನ್ನ ಚಪ್ಪಲಿ? ನಾವು ನಾಲ್ಕು ಜೊತೆ ಚಪ್ಪಲಿಗೆ ಟೊಕನ್ ತಗೊಂಡಿದ್ವಿ.ಈಗ ನೋಡಿದರೇ ಮೂರು ಜೊತೆ ವಾಪಸ್ಸು ಕೊಡ್ತಾ ಇದೀಯಾ.ಇಲ್ಲಿ ಯಾಕೆ ಕೆಲ್ಸಾ ಮಾಡ್ತಾ ಇದೀಯಾ? ನೀ ಇರ್ಓದೇ ಯಾಕೆ ಇಲ್ಲಿ? ನಿನಗೆ ಕಾಸು ಕೊಡದು ಚಪ್ಪಲಿ ಕಾಯೊಕೆ ತಾನೆ? ನೀನು ಯಾರು? ಎತ್ತ ಅಂತ? ಕೌಂಟರನಲ್ಲಿ ಕತ್ತೆ ಕಾಯಿತಾ ಇರತಿಯಾ? ಇಲ್ಲಾ ಕಳ್ಳರ ಮನೇನಾ? ಆವಿ ಇನ್ನುವರಗೆ ತನ್ನ ಚಪ್ಪಲಿಯ ಕಾಸು ಯಾವಗ ಬರುತ್ತೆ ಅಂತ ಕಾಯಿತಿದಾನೆ. Thursday, April 12, 2007. ಅರವತ್ತರ ಅರಳು ಮರಳಿನ ಮೂರ್ತಿ. ಗೊಸುಂಬೆಗಳು. ಎಲ್ಲಿ ಹೋಗಿದಿ ಮಳಿ. Sunday, April 08, 2007. ನಮ್ಮೆಲ...ಪಶ್...
mahantesh-bec1.blogspot.com
ಹಂಗ ಸುಮ್ನ್...: June 2007
http://mahantesh-bec1.blogspot.com/2007_06_01_archive.html
ಹಂಗ ಸುಮ್ನ್. Wednesday, June 13, 2007. ಅವರಣದ ಚರ್ಚೆ. ಒಂದು ಕೃತಿ ನಮ್ಮ ಧರ್ಮದ ಲೋಪ ದೋಷಗಳನ್ನು ತೋರಿಸಿದಾಗ ಹೋಗಳುವ ನಾವು , ಮತ್ತೊಂದು ಧರ್ಮದ ಲೋಪ ದೋಷಗಳನ್ನು ತೋರಿಸಿದಾಗ ಈ ಭಾವನೆ ಏಕೆ? ಬರಿ ಊಹೆ, ಕಲ್ಪನೆ ಕಾದಂಬರಿಗಳ ಜೊತೆ ಅಂಕಿ ಅಂಶ ಇರುವ ಕಾದಂಬರಿ ಬರೆಯುವ ಬಗೆ ತಪ್ಪೇ. ಈ ತೀರ್ಮಾನ ಕೊಡುವರು ಯಾರು? ನೀವು ಏನಂತೀರಾ? Subscribe to: Posts (Atom). ಅವರಣದ ಚರ್ಚೆ. ತ್ರಿವೇಣಿಯವರ ‘ಮೊದಲ ಹೆಜ್ಜೆ’. ಸಾನ್ವಿ ಜೊತೆಯಲಿ.(Together with Saanvi). ಬೊಗಳೆ - ರಗಳೆ ಅನ್ವೇಷಿ ಕನ್ನಡ ಬ್ಲಾಗ್ Anveshi's Kannada Blog Bogale Ragale. Awesome Inc. template. Powered by Blogger.
mahantesh-bec1.blogspot.com
ಹಂಗ ಸುಮ್ನ್...: March 2015
http://mahantesh-bec1.blogspot.com/2015_03_01_archive.html
ಹಂಗ ಸುಮ್ನ್. Saturday, March 28, 2015. ಕಡಲಿನ ಅಲೆಗಳ ಮೊರೆತ. ಮನಸಿನ ವಿಚಾರಗಳ ಭೊರ್ಗರಿತ. ಸಾಗರ ಕಾಣಿಸಿದೆ ಉಲ್ಲಾಸ. ಮನ ತುಂಬಿ ಬಂದಿದೆ ಸಂತಸ. ತುಂಬಿದೆ ಭೂಮಿಯ ಒಡಲು. ನಾ ದೊಡ್ಡವ ಅನ್ನುವ ತೇವಲು. ಸಾಗರದ ಎದರು ನಾವೆಷ್ಟು ಕೇವಲು. ಸ್ಠಿತಿಪ್ರಜ್ಞೆಯಂತೆ ಅನವರತ ಕಡಲು. ಸಿದ್ದಾರ್ಥ ಬುದ್ದನೇಕೆ ಆದ? ಅವನಿಗೆ ಬೇಕಿತ್ತೆ ಸಂಸಾರದ ಮೊಕ್ಷ್ಯ? ಕಳೆದುಕೊಂಡ ಪರಿವಾರದ ಸಖ್ಯ. ಎಲ್ಲ ಬುದ್ದನಂತರಾದರೆ ಬೆಳೆಯುವದೇ ಜಗತ್ತು? ಯಾರಾದರೂ ಪಾರಾಗುವುದೇ ಸಂಸಾರದ ಚಿಂತೆ? ಅನಿಸುವುದು ಇರಬೇಕು ಬಹುಬಲಿಯ ಹಾಗೆ. ಹಮ್ಮು ಬಿಮ್ಮುಗಳನು ಬಿಸಾಕಿ ಆಚೆ. Subscribe to: Posts (Atom).
SOCIAL ENGAGEMENT