sidduloka.blogspot.com
ಸಿದ್ದುಲೋಕ: April 2010
http://sidduloka.blogspot.com/2010_04_01_archive.html
ಸಿದ್ದುಕಾಲ. Http:/ SIDDUYAPALAPARAVI.BLOGSPOT.COM. ನನ್ನ ಹಾಡು. 160;Thursday, April 29, 2010. ಮಾತೆಲ್ಲ ಹಾಡಾಗಹತ್ತಿದೆ. ಭಾವವಿಲ್ಲದೆ, ಓದುವರಿಲ್ಲ. ಕೇಳುವರಿಲ್ಲ ನಾ ಹಾಡಿದ. ಆದರೂ ಹುಟ್ಟುತಿವೆ ಲೆಕ್ಕವಿಲ್ಲದೆ. ಯಾರು ಆಲಿಸುವದು, ಕಣ್ಣರಳಿಸುವದು. ಬೇಡ ಈ ಹಾಡಿಗೆ. ಕೆರಳಿದ ಭಾವ ತಳಮಳಿಸಿದ. ನನ್ನ ನಾ ರಮಿಸಲು ಹಗುರ. ಪೋಣಿಸಿದರೆ ಈ ಹಾಡು ನುಡಿಯ. ನೋವೆಲ್ಲ ಮಂಗ ಮಾಯ. ಹಂಚಿಕೊಂಡಾಗ. ಭಾವಕೂ ಪದಕೂ ತಾಳ ಬೇಕೇ? ಬೇಕೆ ಏನಾದರೂ ಕಟ್ಟಿ ಹಾಡಲು. ಕವಿಯಾಗುವದು ಬೇಡೆನಗೆ. ಶಬ್ದಗಳು ಹದಗೊಳ್ಳಲಿ. ಮಾತು ಮತಿಯಾಗಿಸಲಿ. ನನ್ನೆತ್ತರಕೊಯ್ಯಲಿ ನನ್ನ ಬದುಕ. ಹಸನಾಗಿಸಿ ಜೀವ ಉಳಿಸಲಿ. Posted by Siddu Yapalaparavi.
sidduloka.blogspot.com
ಸಿದ್ದುಲೋಕ
http://sidduloka.blogspot.com/2010/04/blog-post_734.html
ಸಿದ್ದುಕಾಲ. Http:/ SIDDUYAPALAPARAVI.BLOGSPOT.COM. 160;Tuesday, April 13, 2010. ಹೆಡೆ ಎತ್ತಿದೆ ಹಾವು. ತೊಡೆಯ ಮೇಲೆ. ತೊಡರಾಗಿದೆ ನಡೆಯುವ. ಹಾದಿಗೆಲ್ಲ. ಸುಲಭ ದಾರಿ, ಹಾವ. ಹೆಡೆ ತಪ್ಪಿಸಿಕೊಂಡರೆ. ತಪ್ಪಿಸಿಕೊಳ್ಳಲಾರೆ ನಾ-. ನೀವೆಲ್ಲ ಈ ಹಾವಿಂದ. ಹಾದಿ ತಪ್ಪಿಸಿದೆ ಹಾವು. ವಿಷದ ಬೇರು ಬಿತ್ತಿ. ಚಿತ್ತವನೆಲ್ಲ ಎಲ್ಲೆಲ್ಲೊ ಸುತ್ತಿ. ಅತೃಪ್ತ ವಿಷವಿದು. ಬೇಡಿದಷ್ಟು. ನೀಡಿದಂತೆಲ್ಲ ಪಡೆಯಲೆತ್ನಿಸುವ. ಹಾವಿಗೆ ತೃಪ್ತಿಯೆಂಬುದಿಲ್ಲ. ಹೇಗೆ ಚಿಮ್ಮಲಿ. ಹಗೆಯ ಬರಿಸದೆ. ಕಳೆದುಕೊಳ್ಳಲಾರೆ. ತಡೆದುಕೊಳ್ಳಲಾರೆ. ಈ ನೋವ ದಹಿಸುವ. ಸಹಿಸುವ ಶಕ್ತಿ ಎಲ್ಲಿದೆಯೋ. Posted by Siddu Yapalaparavi. ವಿಧಿ ಕಣ...ಬದಕು...
yayaathi.blogspot.com
ಯಯಾತಿ: June 2012
http://yayaathi.blogspot.com/2012_06_01_archive.html
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ. 10 ಜೂನ್, 2012. ಶ್ರೀರಾಮನಂತಾಗಬೇಕು? ಪತ್ರೇಶ್ ಹಿರೇಮಠ ಬರೆದ ಕವನ. ನಾನು ಶ್ರೀರಾಮನಂತೆ. ಆದರ್ಶವಾದಿಯಾಗಬೇಕೆನ್ನುತ್ತೇನೆ? ಹೇಗೋ ಆದರ್ಶದ ಬೆನ್ನು ಹಿಡಿದು. ಬಸ್ಸು ಹತ್ತಿ. ಪ್ರೇಯಸಿಯ ಮಗ್ಗಲು ಕುಳಿತು. ಲಲ್ಲು ಹೊಡೆಯುವಾಗ. ನಿತ್ರಾಣ ಅಜ್ಜಿ ಪಕ್ಕ ನಿಂತು ಸುಸ್ತಾಗುವುದು ಕಾಣುತ್ತದೆ? ಏಳುವಂತಿಲ್ಲ, ಕೂರುವಂತಿಲ್ಲ,. ರಾಮಾದರ್ಶ ಬಸ್ಸಿನ ಚಕ್ರದಲ್ಲಿ. ಸಿಲುಕಿ ಧೂಳಡರುತ್ತದೆ? ನಾನು ಶ್ರೀರಾಮನಂತೆ. ಏಕಪತ್ನೀವ್ರತಸ್ಥನಾಗಬೇಕೆನ್ನುತ್ತೇನೆ? ವ್ರತದ ಧ್ಯಾನಕ್ಕೆ ಭಂಗಕರಾಗಿ. ನನ್ನೊಂದಿಗೆ ಸಂಘರ್ಷಕ್ಕಿಳಿದು. ನಾನು ಶ್ರೀರಾಮನಂತೆ. ಐಷಾರಾಮಿ ಬದುಕು. ನೀರಸವಾದಾಗ. ತಾಳಿ ಕಟ...ಸ್ವ...
kavisamuha.blogspot.com
ಕವಿಸಮಯ ಕೊಪ್ಪಳ: September 2010
http://kavisamuha.blogspot.com/2010_09_01_archive.html
ಕವಿಸಮಯ ಕೊಪ್ಪಳ. ಸಮಾನ ಮನಸ್ಕ ಸಾಹಿತ್ಯಾಸಕ್ತರ ವೇದಿಕೆ. Monday, September 27, 2010. ಕವಿತೆಯಲ್ಲಿ ಬರೀ ವರ್ಣನೆ ಅಲ್ಲ ಧ್ವನಿಯೂ ಇರಬೇಕು- ಎಚ್.ಎಸ್.ಪಾಟೀಲ್. ಮೌನೇಶ- ಮಿನುಗು, ನಾಗರಾಜ್ ಬೆಣಕಲ್- ಸ್ನೇಹ ಕವನಗಳನ್ನು ವಾಚನಮಾಡಿದರು. Wednesday, September 22, 2010. ಭಾವೋಪಯೋಗಿ ಭಾಷೆಯಲ್ಲಿ ಕವನಗಳು ಬರಬೇಕು - ಮುನಿಯಪ್ಪ ಹುಬ್ಬಳ್ಳಿ. Monday, September 13, 2010. ಕವಿಸ್ವವಿಮರ್ಶೆಗೆ ಒಳಗಾಗಗಬೇಕು- ಸಿದ್ದು ಯಾಪಲಪರವಿ. ಕಾರ್ಯಕ್ರಮ ನಡೆಸಿಕೊಟ್ಟ ಸಿರಾಜ್ ಬಿಸರಳ್ಳಿ ಸಿದ್ದು ಯಾ...Tuesday, September 7, 2010. Subscribe to: Posts (Atom). ಕವನ ಆಲಿಸಿದವರು. ಕವಿಸಮೂಹದವರು. ಹೊಸ ವ ...
kavisamuha.blogspot.com
ಕವಿಸಮಯ ಕೊಪ್ಪಳ: April 2011
http://kavisamuha.blogspot.com/2011_04_01_archive.html
ಕವಿಸಮಯ ಕೊಪ್ಪಳ. ಸಮಾನ ಮನಸ್ಕ ಸಾಹಿತ್ಯಾಸಕ್ತರ ವೇದಿಕೆ. Friday, April 22, 2011. ಕಾವ್ಯದಲ್ಲಿ ಬದುಕಿನ ತುಡಿತ ಮುಖ್ಯವಾಗಿರಬೇಕು. ೩೭೧ನೇ ಕಲಂ ಜಾರಿಯಾಗಲು ತೀವ್ರ ಹೋರಾಟ ಅಗತ್ಯ. ಸಮಸ್ಯೆಗಳಿಗೆ ಸ್ಪಂದಿಸುವ ಮತ್ತು ಎಚ್ಚರಿಸುವ ಕಾವ್ಯ ರಚನೆಯಾಗಬೇಕು. ಮಹೇಶ ಬಳ್ಳಾರಿ ಸ್ವಾಗತಿಸಿದರು ,ಸಿರಾಜ್ ಬಿಸರಳ್ಳಿ ಕಾರ್ಯಕ್ರಮ ನಡೆಸಿಕೊಟ್ಟರು. ಕವನಗಳಲ್ಲಿ ಹೊಸ ಪರಿಭಾಷೆ ಇರಲಿ- ಡಾ.ಜಾಜಿ ದೇವೇಂದ್ರಪ್ಪ. Monday, April 18, 2011. Tuesday, April 5, 2011. ಕಾವ್ಯದ ಮೂಲಕ ಎಚ್ಚರಿಸುವ ಕೆಲಸವಾಗಬೇಕು. ಕಾರ್ಯಕ್ರಮದಲ್ಲಿ ಡಾ.ಲಕ್ಷ್ಮೀಕಾ...Labels: http:/ www.blogger.com/img/blank.gif. ಹೊಸ ವಿನ&#...ಒಳಗೂ...
kavisamuha.blogspot.com
ಕವಿಸಮಯ ಕೊಪ್ಪಳ: ಕವನಗಳಲ್ಲಿ ಹೊಸ ಪರಿಭಾಷೆ ಇರಲಿ- ಡಾ.ಜಾಜಿ ದೇವೇಂದ್ರಪ್ಪ
http://kavisamuha.blogspot.com/2011/04/blog-post_22.html
ಕವಿಸಮಯ ಕೊಪ್ಪಳ. ಸಮಾನ ಮನಸ್ಕ ಸಾಹಿತ್ಯಾಸಕ್ತರ ವೇದಿಕೆ. Friday, April 22, 2011. ಕವನಗಳಲ್ಲಿ ಹೊಸ ಪರಿಭಾಷೆ ಇರಲಿ- ಡಾ.ಜಾಜಿ ದೇವೇಂದ್ರಪ್ಪ. Subscribe to: Post Comments (Atom). ನಮ್ಮ ಇತರೆ ಸೈಟ್ ಮತ್ತು ಬ್ಲಾಗ್ ಗಳು. ಶ್ರೀ ಗವಿಸಿದ್ದೇಶ್ವರ ಮಠದ ಇತಿಹಾಸ ಮತ್ತು ವರ್ತಮಾನದ ಬ್ಲಾಗ್. ಕನಕಗಿರಿಯ ಚರಿತ್ರೆ ಮತ್ತು ಉತ್ಸವದ ಬ್ಲಾಗ್. ಕನ್ನಡನೆಟ್.ಬ್ಲಾಗ್. ಕನ್ನಡನೆಟ್.ಕಾಂ ಕೊಪ್ಪಳ ಜಿಲ್ಲೆಯ ಪ್ರಥಮ ಇ-ಪತ್ರಿಕೆ. ಕವನ ಆಲಿಸಿದವರು. ಕವಿಸಮೂಹದವರು. ನೀವೂ ಇಷ್ಟಪಡುವ ಸೈಟ್ ಮತ್ತು ಬ್ಲಾಗ್ ಗಳು. ಅಡ್ಡಗೋಡೆಯ ದೀಪ. Siddu kaala ಸಿದ್ದು ಕಾಲ. ಪುಟ್ಟಣ್ಣ ಕಣಗಾಲ್. ಬಿಸಿಲ ಹನಿ. ಚಾಮರಾಜ ಸವಡಿ.
kavisamuha.blogspot.com
ಕವಿಸಮಯ ಕೊಪ್ಪಳ: ಧರ್ಮ,ರಾಜಕಾರಣ ವಿಭಜಿಸುತ್ತಿರುವಾಗ ಕಾವ್ಯ ನಮ್ಮನ್ನು ಒಂದು ಗೂಡಿಸುತ್ತದೆ-ಡಾ.ರಹಮತ್ ತರņ
http://kavisamuha.blogspot.com/2011/04/blog-post_3015.html
ಕವಿಸಮಯ ಕೊಪ್ಪಳ. ಸಮಾನ ಮನಸ್ಕ ಸಾಹಿತ್ಯಾಸಕ್ತರ ವೇದಿಕೆ. Monday, April 18, 2011. ಧರ್ಮ,ರಾಜಕಾರಣ ವಿಭಜಿಸುತ್ತಿರುವಾಗ ಕಾವ್ಯ ನಮ್ಮನ್ನು ಒಂದು ಗೂಡಿಸುತ್ತದೆ-ಡಾ.ರಹಮತ್ ತರೀಕೆರೆ. Subscribe to: Post Comments (Atom). ನಮ್ಮ ಇತರೆ ಸೈಟ್ ಮತ್ತು ಬ್ಲಾಗ್ ಗಳು. ಶ್ರೀ ಗವಿಸಿದ್ದೇಶ್ವರ ಮಠದ ಇತಿಹಾಸ ಮತ್ತು ವರ್ತಮಾನದ ಬ್ಲಾಗ್. ಕನಕಗಿರಿಯ ಚರಿತ್ರೆ ಮತ್ತು ಉತ್ಸವದ ಬ್ಲಾಗ್. ಕನ್ನಡನೆಟ್.ಬ್ಲಾಗ್. ಕನ್ನಡನೆಟ್.ಕಾಂ ಕೊಪ್ಪಳ ಜಿಲ್ಲೆಯ ಪ್ರಥಮ ಇ-ಪತ್ರಿಕೆ. ಕವನ ಆಲಿಸಿದವರು. ಕವಿಸಮೂಹದವರು. ಅಡ್ಡಗೋಡೆಯ ದೀಪ. Siddu kaala ಸಿದ್ದು ಕಾಲ. ಪುಟ್ಟಣ್ಣ ಕಣಗಾಲ್. ಬಿಸಿಲ ಹನಿ. ಚಾಮರಾಜ ಸವಡಿ. ಧರ್ಮ,ರಾಜಕ ...ಸಮಕಾ...
sidduloka.blogspot.com
ಸಿದ್ದುಲೋಕ: ಅಂಧ ಆಂಕ್ರಂದನ
http://sidduloka.blogspot.com/2010/09/blog-post.html
ಸಿದ್ದುಕಾಲ. Http:/ SIDDUYAPALAPARAVI.BLOGSPOT.COM. ಅಂಧ ಆಂಕ್ರಂದನ. 160;Saturday, September 25, 2010. ವಿಧಿ ಕಣ್ಣು ಕಟ್ಟಿದಾಗ. ಒಳಗಣ್ಣು ತೆರೆಸಿದ ಕರುಣಾ. ಹೆತ್ತೊಡಲ ಬರಸಿಡಿಲಿಗೆ. ಕಾರಣನಾಗಿ. ಬದುಕು ಶೂನ್ಯ. ವಾದಾಗ ಅಸಂಖ್ಯೆ. ಸಂಖ್ಯೆ ಬಳಸಿ ಬಾಳ. ಪಯಣದಿ ಜೀವಯಾನಕೆ. ಭಾವ ತುಂಬಿದ ಗುರುವಿನ. ಗುರುವೆ. ನಾದ ಲೋಕದೊಳೊಂದು. ಹೊಸ ಲೋಕ ಸೃಷ್ಟಿಸಿ ದಿವ್ಯ. ಬೆಳಕ ತೋರಿ ಅಂಧತ್ವ. ದೂರಾಗಿಸಿದ ಜಗದಾದಿ ಗುರುವೆ. ನೀನಿಲ್ಲದ ಜಗದ ಶೂನ್ಯವ. ತುಂಬುವ ಶಕ್ತಿ ಕರುಣಿಸು. ದಯಾಮಯಿ ಪ್ರಭುವೆ. ಸಿದ್ದು ಯಾಪಲಪರವಿ. ಕಳಸಾಪುರ ರಸ್ತೆ. Posted by Siddu Yapalaparavi. Labels: ಹೊಸ ಕಾವ್ಯ. ವಿಧಿ ಕಣŇ...ಬದಕು...
sidduloka.blogspot.com
ಸಿದ್ದುಲೋಕ: ಗಾಂಧೀ ಮಾರ್ಗ
http://sidduloka.blogspot.com/2010/05/blog-post_04.html
ಸಿದ್ದುಕಾಲ. Http:/ SIDDUYAPALAPARAVI.BLOGSPOT.COM. ಗಾಂಧೀ ಮಾರ್ಗ. 160;Tuesday, May 4, 2010. ಅರೆಬಟ್ಟೆ ತೊಟ್ಟು. ಹಗಲಿರುಳು ಕಣ್ಣಲಿ ಕಣ್ಣಿಟ್ಟು. ಉಪವಾಸ ಸತ್ಯಾಗ್ರಹಗಳ ಪಟ್ಟನು ತೊಟ್ಟು. ನೀನಲೆದೆ ಈ ದೇಶದ ಮೂಲೆ. ಮೂಲೆಯಲಿ. ಕಟ್ಟಿದೆ ಮನಸು ಮನಸುಗಳ. ಬೆಳೆಸಿದೆ ಸ್ವಾಭಿಮಾನವ. ಕಂಡೆ ಹಗಲಿರುಳು ಸ್ವಾತಂತ್ರ್ಯದ ಕನಸು. ಅಳಿಸಿ ಹಾಕಿದೆ ಜಾತಿ ವಿಷಮತೆ. ಸ್ಥಾನಮಾನ ಕೊಟ್ಟು ಆತ್ಮಾಭಿಮಾನ. ಬೆಳೆಸಿದೆ ದೀನ ದಲಿತರಿಗೆ. ಒದ್ದೋಡಿಸಿದೆ ದಾಸ್ಯತೆ ಹಬ್ಬಿಸಿದ. ಬಿಳಿಯರನು ಶಾಂತಿಮಂತ್ರವ ಹಾಡಿ. ಇದೆಲ್ಲ ನೀ ನಮಗೆ ಹಾಕಿಕೊಟ್ಟ. ಆದರೆ ಈಗಲೂ ಬಿಟ್ಟಿಲ್ಲ. ದೇಶವಾಳುತಿರುವವರು. Posted by Siddu Yapalaparavi. ಹೊಲಸ...
sidduloka.blogspot.com
ಸಿದ್ದುಲೋಕ: - ಲೈಂಗಿಕ ಜಗತ್ತಿನ ಎದೆಗಾರಿಕೆಯ ಗತ್ತು
http://sidduloka.blogspot.com/2010/04/blog-post_370.html
ಸಿದ್ದುಕಾಲ. Http:/ SIDDUYAPALAPARAVI.BLOGSPOT.COM. ಲೈಂಗಿಕ ಜಗತ್ತಿನ ಎದೆಗಾರಿಕೆಯ ಗತ್ತು. 160;Saturday, April 17, 2010. ನಮಗೆ ಕಷ್ಟ ಎನಿಸಿದರೆ ಅವರೇನು ಮಾಡಬೇಕು? ಕೇಳುವ ಕರ್ಮ ನಮ್ಮದು. ವಿದ್ಯಾರ್ಥಿಯ ಬುದ್ಧಿಮತ್ತೆ ಹೇಗೆ? ಅವನ ಗ್ರಹಿಕೆ ಯಾವ ಮಟ್ಟದ್ದು ಎಂಬ ಸಂಗತಿಗಳಿಗಿಂತಲೂ ಅವನ ವೈಯಕ್ತಿಕ ಯೋಗ ಕ್ಷೇಮದ ಜವಾಬ್ದಾರಿಯೂ ಶಿಕ್ಷಕರ ಹೆಗಲಿಗೆ. ವಿದ್ಯಾರ್ಥಿಗಳ, ಯುವಕರ ಅಭಿರುಚಿಯನ್ನು(? ಲೆಸ್ಬಿಯನ್ ಗಳಿಗೆನು ಕೊರತೆ? ಇಷ್ಟೊಂದು ಮುಕ್ತ ವಾತಾವರಣ ಬೇಕೆ? Posted by Siddu Yapalaparavi. Labels: ಪ್ರವಾಸ ಕಥನ. Subscribe to: Post Comments (Atom). ಹೋಳಿಹಬ್ಬ. ವಿಧಿ ಕಣ್ಣ...ಬದಕು ನ...